Install App
santoshnargl
This browser does not support the video element.
ಹುಬ್ಬಳ್ಳಿ ನಗರ: ಪ್ರತ್ಯೇಕ ಲಿಂಗಾಯತ ಅನ್ನೋದು ಯಾವತ್ತೂ ಆಗಬಾರದು : ನಗರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ
Hubli Urban, Dharwad | Sep 6, 2025
ಹುಬ್ಬಳ್ಳಿ : ಬಸವಣ್ಣ ಅವರ ಹೆಸರು ಇಟ್ಟು ಸಮಾಜ ಒಡೆಯುವ ಕೆಲಸ ಆಗ್ತಾ ಇದೆ. ಪ್ರತ್ಯೇಕ ಲಿಂಗಾಯತ ಅನ್ನೋದು ಯಾವತ್ತೂ ಆಗಬಾರದು.ಆದ್ದರಿಂದ ಇದೆ ತಿಂಗಳ 19 ರಂದು ಬೃಹತ್ ಜಾಗೃತಿ ಸಮಾವೇಶ ಮಾಡಲಿದ್ದೇವೆ ಎಂದು ಶಿರಹಟ್ಟಿ ಭಾವೈಕ್ಯತೆ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!