Download Now Banner

This browser does not support the video element.

ಸಿಂಧನೂರು: ಕಲಮಂಗಿ ಗ್ರಾಮದಲ್ಲಿ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉಚ್ಚಾಯ ಮಹೋತ್ಸವ ಅದ್ದೂರಿ ಮೆರವಣಿಗೆ

Sindhnur, Raichur | Aug 11, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಾಮಂಗಿ ಗ್ರಾಮದಲ್ಲಿ ಆದಿ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಉಚ್ಛಾಯ ಮಹೋತ್ಸವಕ್ಕೆ ವಿಧಿ ವಿಧಾನದ ಮೂಲಕ ಪೂಜಾ ಕೈಂಕರಗಳನ್ನು ನೆರವೇರಿಸಿ ತದನಂತರ ಮಹಿಳೆಯರು ಉಚ್ಚಾಯ ಮಹೋತ್ಸವವನ್ನು ಎಳೆದು ಆದಿಬಸವೇಶ್ವರನ ಕೃಪೆಗೆ ಪಾತ್ರರಾದರು.
Read More News
T & CPrivacy PolicyContact Us