Download Now Banner

This browser does not support the video element.

ಸಿಂಧನೂರು: ಅಲೆಮಾರಿಗಳಿಗೆ ಶೇ.1ರಷ್ಟು ಒಳ ಮೀಸಲಾತಿಗೆ ಪಟ್ಟಣದಲ್ಲಿ ಆರ್‌ಸಿಎಫ್ ಸಂಚಾಲಕ ಎಂ. ಗಂಗಾಧರ

Sindhnur, Raichur | Aug 25, 2025
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಅಲೆಮಾರಿ ಬುಡಕಟ್ಟು ಜನಾಂಗದ ಜಾಗದಲ್ಲಿ ಕಾರ್ಯಕ್ರಮವನ್ನು ಹಾಗೂ ಅಲೆಮಾರಿ ಜನಾಂಗಗಳನ್ನು ಉದ್ದೇಶಿಸಿ ಮಾತನಾಡಿದ ಆರ್ ಜಿ ಎಫ್ ಸಂಚಾಲಕ ಎಂ ಗಂಗಾಧರ ಒಳ ಮೀಸಲಾತಿಯಲ್ಲಿ ಬಲಾಡ್ಯ ಸಮುದಾಯಗಳ ಯುದ್ಧ ಕಾಯುವ ಕೆಲಸ ಸರ್ಕಾರದಿಂದ ಆಗಿದ್ದು ಸಮಾಜದಲ್ಲಿ ಕಟ್ಟ ಕಡೆಯ ಸೌಲಭ್ಯಗಳ ವಂಚಿತ ಸಮಾಜ ಅಲೆಮಾರಿ ಸಮಾಜಿಯಾಗಿದೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಒಂದು ಪರ್ಸೆಂಟ್ ರಷ್ಟು ಮೀಸಲಾತಿ ಕೊಡಬೇಕೆಂದು ಆಗ್ರಹಿಸಿದರು.
Read More News
T & CPrivacy PolicyContact Us