Download Now Banner

This browser does not support the video element.

ಕಲಬುರಗಿ: ನಗರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದ ಶಾಸಕ ಮತ್ತಿಮುಡ್

Kalaburagi, Kalaburagi | Sep 5, 2025
ಕಲಬುರಗಿ ನಗರದ ತಮ್ಮ ನಿವಾಸಿಗಳ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮುಡ್ ಅವರು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಅನೇಕ ಜನರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೆ ತೋಡಿಕೊಂಡರು,ಬಗೆ ಹರಿಸುವ ಭರವಸೆ ನೀಡಿದರು. ಸೆ.5 ರಂದು ಸ್ವೀಕಾರ ಮಾಡಿದರು
Read More News
T & CPrivacy PolicyContact Us