Download Now Banner

This browser does not support the video element.

ಬೆಂಗಳೂರು ಉತ್ತರ: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಕನ್ನ, ರಾಜಾಜಿನಗರ ಠಾಣೆ ಪೊಲೀಸರಿಂದ ಆರೋಪಿಯ ಬಂಧನ

Bengaluru North, Bengaluru Urban | Sep 23, 2025
ಕೆಲಸ ಮಾಡುತ್ತಿದ್ದ ಅಂಗಡಿಯನ್ನೇ ದೋಚಿದ್ದ ಕಳ್ಳನನ್ನ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಜಸ್ತಾನ ಮೂಲದ ನಿತಿನ್ ಸೋನಿ ಬಂಧಿತ ಆರೋಪಿಯಾಗಿದ್ದು, ಆತನಿಂದ 36 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕುರಿತು ಸೆಪ್ಟೆಂಬರ್ 23ರಂದು ಮಧ್ಯಾಹ್ನ 1 ಗಂಟೆಗೆ ಮಾಹಿತಿ ನೀಡಿದ ಪೊಲೀಸರು, ಚಿನ್ನದಂಗಡಿಯೊಂದರಲ್ಲಿ ಕುಸುರಿ ಕೆಲಸ ಮಾಡಿಕೊಂಡಿದ್ದ ಆರೋಪಿ, ಮಾಲೀಕ ಇರದಿದ್ದಾಗ ಕಳ್ಳತನ‌ ಮಾಡಿದ್ದ.ನಂತರ ಗೋವಾ, ಮುಂಬೈನಲ್ಲಿ ಸುತ್ತಾಡಿದ್ದ" ಎಂದು ವಿವರಿಸಿದರು.
Read More News
T & CPrivacy PolicyContact Us