Download Now Banner

This browser does not support the video element.

ಕಲಬುರಗಿ: ಬಾವಿಗಳ ಕಾಮಗಾರಿ ಮುಗಿದರು ಎನ್ ಎಂಆರ್ ತೆಗೆಯಲು ಅಧಿಕಾರಿಗಳು ಮಿನಾಮೇಶ ಮಾಡುತ್ತಿದ್ದಾರೆ: ನಗರದಲ್ಲಿ ಗೋಳಾ ಗ್ರಾ.ಪ. ಸದಸ್ಯ ಅಮೃತ ಸಜ್ಜನ್

Kalaburagi, Kalaburagi | Sep 5, 2025
ಕಲಬುರ್ಗಿಯಲ್ಲಿ ಸೆ.5 ರಂದು ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಅವರು. ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ 465 ತೆರೆದ ಬಾವಿಯ ಬಿಲ್ಲು 74 ಬಾವಿಗಳು ಕಾಮಗಾರಿ ಪೂರ್ಣಗೊಂಡಿದೆ. ಸಂಬAಧಪಟ್ಟ ಅಧಿಕಾರಿಗಳು ಎನ್ ಎಂ.ಆರ್ ತೆಗೆವುದರಲ್ಲಿ ಮೀನಾಮೇಷ ಮಾಡುತ್ತಿದ್ದಾರೆ ಎಂದು ಗೋಳಾ ಗ್ರಾಮ ಪಂಚಾಯತ ಸದಸ್ಯರಾದ ಅಮೃತ ಸಜ್ಜನ್ ಎಂದು ಆರೋಪಿಸಿದರು.
Read More News
T & CPrivacy PolicyContact Us