ಸಾಗರದಲ್ಲಿ ನಡೆದ ಘಟನೆಗೆ ಮುಸ್ಲಿಂ ಸಮುದಾಯ ವಿಷಾದ ವ್ಯಕ್ತಪಡಿಸಿದೆ. ಎಲ್ಲಾರು ಸೌಹಾರ್ದತೆಯಿಂದ ಬಾಳೋಣ, ತಿಳಿದು ತಿಳಿಯದಂತೆ ಅಪ್ರಪ್ತ ಬಾಲಕ ರಿಂದ ತಪ್ಪು ನಡೆದಿದೆ ಎಂದು ಅಂಜುಮನ್ ಎ ಸಾಗರ್ ಕಮೀಟಿ ಅಧ್ಯಕ್ಷ ಸೈಯದ್ ಇಕ್ಬಾಲ್ ರವರು ವಿಷಾದ ವ್ಯಕ್ತಪಡಿಸಿದ್ದಾರೆ. ಸಾಗರ ನಗರದಲ್ಲಿ ಭಾನುವಾರ ಸಂಜೆ 7 ಗಂಟೆಗೆ ಪ್ರತಿಕ್ರಿಯೆ ನೀಡಿರುವ ಅವರು ಬಾಲಕನ ತಪ್ಪಿಗೆ ನಮ್ಮ ನಮುದಾಯ ವಿಷಾದ ವ್ಯಕ್ತಪಡಿಸುತ್ತೇದೆ ಎಂದರು