Download Now Banner

This browser does not support the video element.

ಚಳ್ಳಕೆರೆ: ವರ್ಷಿತಾ ಹತ್ಯೆ ಖಂಡಿಸಿ ನಗರದ ತಾ‌.ಕಚೇರಿ ಮುಂದೆ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

Challakere, Chitradurga | Aug 25, 2025
ನಗರದ ತಾ.ಕಚೇರಿ ಮುಂದೆ ಸೋಮವಾದ ವರ್ಷಿತಾ ಹತ್ಯೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು. ಹಿರಿಯೂರು ತಾಲ್ಲೂಕಿನ ಕೊವೇರಹಟ್ಟಿ ಗ್ರಾಮದ ಸುಮಾರು 19 ವರ್ಷದ ಯುವತಿಯನ್ನು ಚಿತ್ರದುರ್ಗ ನಗರದ ಹೊರಭಾಗದಲ್ಲಿ ಹತ್ಯೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳು ಒತ್ತಾಯ ಮಾಡಿದರು.
Read More News
T & CPrivacy PolicyContact Us