Download Now Banner

This browser does not support the video element.

ಹಾವೇರಿ: ಕಾಗಿನೆಲೆ‌ ಕನಕಗುರುಪೀಠದ ನಿರಂಜನಾನಂದಪುರಿಗಳ ಬಗ್ಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿಕೆಗೆ‌ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಖಂಡನೆ

Haveri, Haveri | Oct 1, 2025
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿರುವ ಕನಕಗುರುಪೀಠದ ಶ್ರೀಗಳ ಬಗ್ಗೆ ಮಾಜಿ ಸಚಿವ ಹೆಚ್‌. ವಿಶ್ವನಾಥ್ ಹಗುರವಾಗಿ ಮಾತನಾಡಿದ್ದಾರೆ ಎಂದು ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಆರೋಪಿಸಿದ್ದಾರೆ‌. ಹಾವೇರಿಯಲ್ಲಿ ಮಾತನಾಡಿದ ಅವರು ಈ ರೀತಿಯ ಹೇಳಿಕೆಗಳು ಅವರಿಗೆ ಶೋಭೆ ತರುವದಿಲ್ಲ ಎಂದು ತಿಳಿಸಿದರು. ಈ ಕೂಡಲೇ ವಿಶ್ವನಾಥ ಕ್ಷಮೆಯಾಚಿಸಬೇಕು ಎಂದು ಶಿವಣ್ಣನವರ್ ಆಗ್ರಹಿಸಿದರು.
Read More News
T & CPrivacy PolicyContact Us