Download Now Banner

This browser does not support the video element.

ಚಳ್ಳಕೆರೆ: ಗೌರಸಮುದ್ರ ಜಾತ್ರೆ; ತಾಲ್ಲೂಕಿನ ತಳಕು ರೈಲ್ವೆ ಕೆಳಸೇತುವೆ ಬಳಿ ಜೋಡೆತ್ತಿನ ಗಾಡಿಗಳು ಓಡಿಸಿ ಸಂಭ್ರಮಸಿದ ಬುಡಕಟ್ಟು ಮ್ಯಾಸನಾಯಕರು

Challakere, Chitradurga | Aug 26, 2025
ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಮುಗಿಸಿಕೊಂಡು ಹಿಂದಿರುಗುವಾಗ ತಾಲ್ಲೂಕಿನ ತಳಕು ಗ್ರಾಮದ ರೈಲ್ವೆ ಕೆಳ ಸೇತುವೆ ಕೆಳಗೆ ಜೋಡೆತ್ತಿನಗಾಡಿಗಳನ್ನು ಓಡಿಸುವ ಮೂಲಕ ನನ್ನಿವಾಳ ಗ್ರಾ ಪಂ ವ್ಯಾಪ್ತಿಯ ಬುಡಕಟ್ಟು ಮ್ಯಾಸನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬುಡಕಟ್ಟು ಮ್ಯಾಸನಾಯಕರು ಎತ್ತಿನಗಾಡಿಗಳಲ್ಲಿ ಹೋಗುವ ಸಂಪ್ರದಾಯವನ್ನು ರೂಡಿಸಿಕೊಂಡಿರುವುದು ವಿಶೇಷವಾಗಿದ್ದು, ಮಂಗಳವಾರ ಜಾತ್ರೆ ಮುಗಿಸಿಕೊಂಡು ಬರುವಾರ ಜೋಡೆತ್ತಿನಗಾಡಿಗಳು ಓಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.
Read More News
T & CPrivacy PolicyContact Us