Download Now Banner

This browser does not support the video element.

ಸಿಂಧನೂರು: ಮುಂಗಾರು ಮತ್ತು ಹಿಂಗಾರು ಜೋಳ ಖರೀದಿ ಮಾಡಲು ಕೃಷಿ ಸಚಿವರ ಜೊತೆಗೆ ಚರ್ಚೆ,ಕ್ಯಾಬಿನೆಟ್ ಗೆ ಪತ್ರರವಾನೆ ಶಾಸಕ ಹಂಪನಗೌಡ ಬಾದರ್ಲಿ ಮಾಹಿತಿ

Sindhnur, Raichur | Jun 5, 2025
ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಮಾತನಾಡಿ ಮುಂಗಾರು ಮತ್ತು ಹಿಂಗಾರು ಜೋಳ ಕರೆದಿಯನ್ನು ಮಾಡಲು ಕೃಷಿ ಸಚಿವರ ಜೊತೆಗೆ ಚರ್ಚೆ ಮಾಡಲಾಗಿ ಎಕರೆಗೆ 20 ಕ್ವಿಂಟಲ್ ಮತ್ತು ಈಗಾಗಲೇ ನೊಂದಣಿಗೊಂಡ ಎಲ್ಲಾ ರೈತರ ಪಹಣಿಗಳಲ್ಲಿನ ಮಾಹಿತಿಯನ್ನು ತೆಗೆದುಕೊಂಡು ಜೋಳ ಖರೀದಿ ಮಾಡಲು ಸಚಿವರ ಜೊತೆಗೆ ಮಾತನಾಡಿ ಕ್ಯಾಬಿನೆಟ್ ಗೆ ಪತ್ರರವಣಿಯನ್ನು ಮಾಡಲಾಗಿದೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಮಾಹಿತಿಯನ್ನು ನೀಡಿದ್ದಾರೆ.
Read More News
T & CPrivacy PolicyContact Us