Download Now Banner

This browser does not support the video element.

ತುಮಕೂರು: ನಗರದಲ್ಲಿ ಪತ್ರಕರ್ತರಲ್ಲಿ ಕ್ಷಮೆ ಕೇಳಿದ ಗೃಹ ಸಚಿವ ಪರಮೇಶ್ವ‌ರ್ ಯಾಕೆ ನೋಡಿ..!

Tumakuru, Tumakuru | Sep 1, 2025
ತುಮಕೂರು ದಸರಾದಲ್ಲಿ ತಪ್ಪು ಹುಡುಕಲು ಹೋಗಬೇಡಿ ಎಂದು ಮಾಧ್ಯಮಗಳಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ನೀಡಿದ್ದ ಎಚ್ಚರಿಕೆಗೆ ಪ್ರತಿಕ್ರಿಯಿಸಿ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮೂರಿನವರು ಎಂಬ ಆತ್ಮೀಯತೆಯಿಂದ ಆ ರೀತಿ ಹೇಳಿದ್ದೆ. ಅದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿರಲಿಲ್ಲ. ಆತ್ಮೀಯತೆಯಲ್ಲಿ ಮಾತನಾಡುವ ಹಾಗಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Read More News
T & CPrivacy PolicyContact Us