Download Now Banner

This browser does not support the video element.

ಚಳ್ಳಕೆರೆ: ನಗರಸಭೆ ನೂತನ ಉಪಾಧ್ಯಕ್ಷೆಯಾಗಿ ಕವಿತಾ ಅವಿರೋಧ ಆಯ್ಕೆ; ನಗರದ ಶಾಸಕರ ಭವನದಲ್ಲಿ ಶಾಸಕರಿಂದ ಸನ್ಮಾನ

Challakere, Chitradurga | Sep 7, 2025
ನಗರದ ಶಾಸಕರ ಭವನದಲ್ಲಿ ಭಾನುವಾರ ನಗರಸಭೆ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕವಿತಾ ಅವರನ್ನು ಶಾಸಕ ಟಿ.ರಘುಮೂರ್ತಿ ಶಾಲು, ಪುಷ್ಪಹಾರ ಹಾಕಿ ಸನ್ಮಾನಿಸಿದರು. ನಗರಸಭೆಯ ಕೊನೆ ಅವಧಿಗೆ ಸದಸ್ಯೆ ಕವಿತಾ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆ ಶಾಸಕ ಟಿ.ರಘುಮೂರ್ತಿ ಸನ್ಮಾನಿಸಿ, ಅಭಿನಂದಿಸಿದ್ದಾರೆ. ಈ ವೇಳೆ ಗ್ಯಾರೆಂಟಿ ಯೋಜನೆಗಳ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದುಗೆ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿಧರ್ ಸೇರಿದಂತೆ ಮುಂತಾದವರು ಇದ್ದರು.
Read More News
T & CPrivacy PolicyContact Us