Download Now Banner

This browser does not support the video element.

ಬೆಂಗಳೂರು ಪೂರ್ವ: ಕ್ಯಾಬ್ ಚಾಲಕನ ಮೇಲೆ ಮನ ಬಂದಂತೆ ಥಳಿತ! ಬೆಚ್ಚಿದ ಬಾಣಸವಾಡಿ ಮಂದಿ! ಇದೆಂತಹ ಕ್ರೌರ್ಯ?!

Bengaluru East, Bengaluru Urban | Sep 28, 2025
ಸಪ್ಟೆಂಬರ್ 28 ಸಂಜೆ 7 ಗಂಟೆಯ ಸುಮಾರಿಗೆ ಕ್ಯಾಬ್ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕ್ಯಾಬ್ ಚಾಲಕ ಮೌನೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕಾರ್ ಗೆ ಗುಟ್ಕಾ ಉಗಿದಿರುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜಗಳ ಶುರುವಾಗಿದೆ. ಬಳಿಕ ಫೈಟ್ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
Read More News
T & CPrivacy PolicyContact Us