Download Now Banner

This browser does not support the video element.

ಬೆಂಗಳೂರು ದಕ್ಷಿಣ: ಕಾಂಗ್ರೆಸ್ ನಾಯಕಿ ಬಲಾತ್ಕಾರಿ ಅಂತ ಬಿಜೆಪಿ ನಾಯಕನಿಗೆ ಜರಿದಿದ್ಯಾಕೆ?! RR ನಗರದಲ್ಲಿ ಹೆಚ್ಚಿದ ಟಾಕ್ ವಾರ್!

Bengaluru South, Bengaluru Urban | Sep 1, 2025
ಆಗಸ್ಟ್ 31 ರಾತ್ರಿ 11 ಗಂಟೆ ಸುಮಾರಿಗೆ ಗಣೇಶೋತ್ಸವ ಸಂದರ್ಭ RR ನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮ ಕಾಲು ಏಳೆದಿದ್ದಾರೆ. ಕೆಲವರಿಗೆ ರಾಜಕೀಯ ಹುಚ್ಚು ಅಂತ ಮುನಿರತ್ನ ಹೇಳಿರೋ ಮಾತಿಗೆ ನೇರವಾಗಿ ಕುಸುಮ ಟಾಂಗ್ ಕೊಟ್ಟಿದ್ದಾರೆ. ಬಲಾತ್ಕಾರಿಗಳಂತಹವರ ಕೈ ಅಲ್ಲಿ ಕೇಳಿಸಿಕೊಳ್ಳುವ ದೌರ್ಭಾಗ್ಯ ನಮ್ಮದು. ಮಹಿಳೆಯರಿಗೆ ಅಗೌರವ ತೋರಿಸುತ್ತಿರುವ ವ್ಯಕ್ತಿ ಬಗ್ಗೆ ನೀವೇ ನಿರ್ಣಯ ಮಾಡಿ ಅಂತ ಕುಟುಕಿದ್ದಾರೆ.
Read More News
T & CPrivacy PolicyContact Us