Download Now Banner

This browser does not support the video element.

ಬಂಗಾರಪೇಟೆ: ಕೋಲಾರ ಉಸ್ತುವಾರಿ ಸಚಿವರ ಬದಲಾವಣೆಗೆ ಕೆಜಿಎಫ್ ನಲ್ಲಿ ಪರೋಕ್ಷ ಆಗ್ರಹ ಮಾಡಿದ ಶಾಸಕ ನಾರಾಯಣಸ್ವಾಮಿ

Bangarapet, Kolar | Aug 28, 2025
ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕಾರಣ ಚರ್ಚೆಗೆ ಗ್ರಾಸವಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಯಲ್ಲಿ ಕೆಜಿಎಫ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಗಾರಪೇಟೆ ಶಾಸಕ ಎಸ್‌ಎನ್ ನಾರಾಯಣಸ್ವಾಮಿ, ಪ್ರಸ್ತುತ ಉಸ್ತುವಾರಿ ಸಚಿವ ಭೈರತಿ ಸುರೇಶ್ ಬದಲಿಗೆ ಅನುಭವೀ ನಾಯಕ ರಾಮಲಿಂಗಾರೆಡ್ಡಿ ಕೋಲಾರ ಉಸ್ತುವಾರಿ ಸಚಿವರಾಗಬೇಕು ಎಂದು ಪರೋಕ್ಷವಾಗಿ ಆಗ್ರಹಿಸಿದರು. ಭೈರತಿ ಸುರೇಶ್ ಅವರಿಗೆ ಅನುಭವದ ಕೊರತೆ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಇದೇ ವೇಳೆ ಸಚಿವ ಕೆ.ಹೆ. ಮುನಿಯಪ್ಪ ಕೋಲಾರದಲ್ಲೇ ರಾಜಕೀಯ ಮುಂದುವರೆಸಬೇಕು ಎಂದು ಮನವಿ ಮಾಡಿದರು.
Read More News
T & CPrivacy PolicyContact Us