Download Now Banner

This browser does not support the video element.

ಕನಕಪುರ: ದ್ವೇಷದಿಂದ ಸಮಾಜವನ್ನು ಭಾಗ ಮಾಡುವುದು ಅವರ ಅಜೆಂಡಾ, ಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ.

Kanakapura, Ramanagara | Sep 10, 2025
ಕನಕಪುರ -- ಬಿಜೆಪಿ ಜೆಡಿಎಸ್ ನವರಿಗೆ ಉದ್ಯೋಗ ಇಲ್ಲ, ದ್ವೇಷದಿಂದ ಸಮಾಜವನ್ನು ಭಾಗ ಮಾಡುವುದು ಅವರ ಅಜೆಂಡಾ ಎಂದು ಕನಕಪುರ ಪಟ್ಟಣದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೆಡಿಎಸ್ ಬಿಜೆಪಿ ವಿರುದ್ಧ ಕಿಡಿಕಾರಿದರು. ಮಂಡ್ಯ ಜಿಲ್ಲೆಯ ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೋರಿದ ಘಟನೆ ಖಂಡಿಸಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸಮೂಹಿಕ ಗಣೇಶ ಮೆರವಣಿಗೆಯಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಸರ್ಕಾರದ ವಿರುದ್ದ ಹರಿಹಾಯ್ದ
Read More News
T & CPrivacy PolicyContact Us