Download Now Banner

This browser does not support the video element.

ಮೈಸೂರು: ನಗರದಲ್ಲಿ ಕಡಿಮೆ ದರದಲ್ಲಿ ಸಿಮೆಂಟ್,ಕಬ್ಬಿಣ ಪೂರೈಸುವ ಭರವಸೆ ನೀಡಿ 2.30 ಕೋಟಿ ರೂ. ವಂಚಿಸಿದ ದಂಪತಿ

Mysuru, Mysuru | Aug 28, 2025
ಕಡಿಮೆ ದರದಲ್ಲಿ ಸಿಮೆಂಟ್ ಹಾಗೂ ಕಬ್ಬಿಣ ಕೊಡಿಸುವ ಆಸೆ ಹುಟ್ಟಿಸಿದ ದಂಪತಿ ಕೋಟ್ಯಂತರ ರೂ. ವಂಚಿಸಿ ಪರಾರಿಯಾಗಿರುವ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಂಪತಿಯಿಂದ ವಂಚನೆಗೆ ಒಳಗಾದ 16 ಮಂದಿ ಪೊಲೀಸರಿಗೆ ದೂರು ನೀಡಿ ಕಂಗಾಲಾಗಿದ್ದಾರೆ.
Read More News
T & CPrivacy PolicyContact Us