Download Now Banner

This browser does not support the video element.

ಬೆಂಗಳೂರು ಉತ್ತರ: ಸರ್ಕಾರಿ ಶಾಲೆಯ ಸಜ್ಜೆ ಕುಸಿತ! ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ದಾಖಲು! ಅಶೋಕನಗರದ ಖಾಸಗಿ ಆಸ್ಪತ್ರೆಗೆ ಶಿಕ್ಷಣ ಸಚಿವ ಭೇಟಿ!

Bengaluru North, Bengaluru Urban | Aug 26, 2025
ಆಗಸ್ಟ್ 25 ರ ಮಧ್ಯಾಹ್ನ ಒಂದು ಗಂಟೆ 30 ನಿಮಿಷಕ್ಕೆ ದೇವನಹಳ್ಳಿ ಪಟ್ಟಣದ ಸರ್ಕಾರಿ ಶಾಲೆ ಕಿಟಕಿ ಸಜ್ಜೆ ಕುಸಿತ ಆಗುತ್ತೆ. ಪರಿಣಾಮ ಮೂವರು ಮಕ್ಕಳು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಆಗಸ್ಟ್ 26 ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳು ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದ್ದಾರೆ. ದರ್ಶನ್ ಎನ್ನುವ ವಿದ್ಯಾರ್ಥಿಯ ಕಾಲು ಮೂಳೆ ಮುರಿದಿದ್ದು ಚಿಕಿತ್ಸಾ ವೆಚ್ಚ ಶಿಕ್ಷಣ ಇಲಾಖೆ ಭರಿಸುವುದಾಗಿ ಶಿಕ್ಷಣ ಸಚಿವರು ಭರವಸೆ ಕೊಟ್ಟಿದ್ದಾರೆ. ಮುಂದೆ ಇಂತಹ ಘಟನೆ ಪುನರಾವರ್ತನೆ ಆಗದಂತೆ ಸೂಚನೆ ಕೊಟ್ಟಿದ್ದಾರೆ. ಏನೇ ಆದ್ರೂ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಸುರಕ್ಷತೆ ವಿಚಾರವಾಗಿ ಗಂಭೀರವಾಗಿ ಚರ್ಚೆ ಆಗುತ್ತಿದೆ.
Read More News
T & CPrivacy PolicyContact Us