Download Now Banner

This browser does not support the video element.

ಬೆಂಗಳೂರು ಉತ್ತರ: ಬೆಂಗಳೂರಿನಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರು ಜಖಂಗೊಳಿಸಿದ ಕಿಡಿಗೇಡಿ

Bengaluru North, Bengaluru Urban | Sep 10, 2025
ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನ ಕಿಡಿಗೇಡಿಯೋರ್ವ ಜಖಂಗೊಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಸೆಪ್ಟೆಂಬರ್ 10ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಾಲರ್ಸ್ ಕಾಲೋನಿಯ ಆರ್‌ಎಂವಿ 2ನೇ ಹಂತದಲ್ಲಿ ಘಟನೆ ನಡೆದಿದ್ದು, ಮೂಡಿಗೆರೆ ಮೂಲದ ಆರೋಪಿ ಪವನ್‌ನನ್ನ ಸ್ಥಳಿಯರು ಹಿಡಿದಿದ್ದಾರೆ.ಪಾನಮತ್ತನಾಗಿ ಬಂದಿರುವ ಆರೋಪಿ, ಕಲ್ಲಿನಿಂದ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಗಾಜುಗಳನ್ನ ಜಖಂಗೊಳಿಸಿದ್ದಾನೆ.ಸದ್ಯ ಆರೋಪಿಯನ್ನ ಸ್ಥಳಿಯರೇ ಸಂಜಯನಗರ ಠಾಣೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
Read More News
T & CPrivacy PolicyContact Us