Download Now Banner

This browser does not support the video element.

ಹಾವೇರಿ: ಅತೀವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಬಾಕಿ ಹಣ ಪಾವತಿಸುವಂತೆ ನಗರದಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಒತ್ತಾಯ

Haveri, Haveri | Sep 10, 2025
2022-23ನೇ ಸಾಲಿನಲ್ಲಿ ಹೊಸರಿತ್ತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ವೃಸ್ಟಿಯಿಂದ ಹಾನಿಯಾದ ಮನೆಗಳಿಗೆ 1-2ಕಂತು ಹಣ ಪಾವತಿ ಮಾತ್ರ ಪವತಿಯಾಗಿದ್ದು ಉಳಿದ ಹಣ ಇಲ್ಲಿಯವರೆಗೆ ಪಾವತಿಯಾಗಿಲ್ಲ ಆದ್ದರಿಂದ ಬಾಕಿ ಹಣ ಪಾವತಿ ಮಾಡಲು ಕ್ರಮ ವಹಿಸುವಂತೆ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಉಪ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Read More News
T & CPrivacy PolicyContact Us