Download Now Banner

This browser does not support the video element.

ರಾಮನಗರ: ಭ್ರೂಣ ಹತ್ಯೆತಡೆಗಟ್ಟಲು ವಿಶೇಷ ತನಿಖಾದಳ ರಚನೆಗೆ ಆಗ್ರಹ, ನಗರದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ವಕೀಲರು.

Ramanagara, Ramanagara | Sep 6, 2025
ರಾಮನಗರ --ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆಯಂತ ಹೇಯ ಕೃತ್ಯವನ್ನು ತಡೆಗಟ್ಟಲು ವಿಶೇಷ ತನಿಖಾ ತಂಡ ರಚನೆ ಮಾಡುವಂತೆ ಒತ್ತಾಯಿಸಿ, ಶನಿವಾರ ಅದಿವಕ್ತ ಪರಿಷತ್ ಕರ್ನಾಟಕ ಹಾಗೂ ಜಿಲ್ಲಾ ವಕೀಲರ ಸಂಘ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅದಿವಕ್ತ ಪರಿಷತ್ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಕೃಷ್ಣಕುಮಾರ್, ರಾಜ್ಯದ ರಾಜಧಾನಿ ಸಮೀಪವಿರುವ ರಾಮನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಮಾನವ ಕುಲವೇ ತಲೆ ತಗ್ಗಿಸುವಂಥ ವಿಚಾರ. ಇಂತಹ ಹೇಯ ಕೃತ್ಯಗಳಿಗೆ ಕಡಿವಾಣಬೇಕು ಹೆಣ್ಣು ಭ್ರೂಣ ಪತ್ತೆ
Read More News
T & CPrivacy PolicyContact Us