Download Now Banner

This browser does not support the video element.

ಗುಬ್ಬಿ: ಕಾಡು ಗೊಲ್ಲರು ಶ್ರೀಕೃಷ್ಣ ಆರಾಧಕರಲ್ಲ: ಪಟ್ಟಣದಲ್ಲಿ ಬಿ. ದೊಡ್ಡಯ್ಯ

Gubbi, Tumakuru | Aug 26, 2025
ಕಾಡು ಗೊಲ್ಲರು ಶೈವ–ವೈಷ್ಣವ ಅಥವಾ ಶ್ರೀಕೃಷ್ಣ ಆರಾಧಕರು ಅಲ್ಲ, ನಮ್ಮದೇ ಬುಡಕಟ್ಟು ಸಂಸ್ಕೃತಿಯಲ್ಲಿ ವೀರ ಪರಂಪರೆಯ ದೇವರ ಪೂಜೆಯಷ್ಟೇ ಇದೆ ಎಂದು ಜಿಲ್ಲಾ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಅಧ್ಯಕ್ಷ ಬಿ. ದೊಡ್ಡಯ್ಯ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಧ್ಯಾನ 3 ಗಂಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಪರಿಶಿಷ್ಟ ಪಂಗಡ ಸವಲತ್ತು ವಂಚಿಸಲು ನಮ್ಮನ್ನು ಹಿಂದು ದೇವರ ಆರಾಧಕರಂತೆ ತೋರಿಸುವ ಕುತಂತ್ರ ನಡೆಯುತ್ತಿದೆ. ಶ್ರೀಕೃಷ್ಣ ಜಯಂತಿ ನಮ್ಮ ಸಂಸ್ಕೃತಿಯ ಭಾಗವಲ್ಲ” ಎಂದರು. ಈ ವೇಳೆ ಮುಖಂಡರು ಡಿ.ಕೆ. ಗಂಗಾಧರ್, ಕಂಬೇರಹಟ್ಟಿ ನಾಗರಾಜು, ದೊಡ್ಡ ವೀರಯ್ಯ ಮುಂತಾದವರು ಮಾತನಾಡಿ, “ಕಾಡು ಗೊಲ್ಲರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯೊಂದಿಗೆ ಸಂಬಂಧವಿಲ್ಲ.
Read More News
T & CPrivacy PolicyContact Us