Download Now Banner

This browser does not support the video element.

ಯಲ್ಲಾಪುರ: ದೇವಿ ಮೈದಾನದ ಸಾರ್ವಜನಿಕ ಗಜಾನನೋತ್ಸವಮಂಟಪದಲ್ಲಿ ವಿವಿಧ ಕಾರ್ಯಕ್ರಮ,ಗಣ ಹವನ,ಅನ್ನಸಂತರ್ಪಣೆ

Yellapur, Uttara Kannada | Sep 3, 2025
ಯಲ್ಲಾಪುರ : ಪಟ್ಟಣದ ದೇವಿ ಮೈದಾನದ ಸಾರ್ವಜನಿಕ ಗಜಾನನೋತ್ಸವ ಸಮಿತಿಯಿಂದ 43ನೇ ವರ್ಷದ ಗಣೇಶೋತ್ಸವದಲ್ಲಿ ಪ್ರತಿನಿತ್ಯ ಗಣಹೋಮ ಹಾಗೂ ಅನ್ನಸಂತರ್ಪಣೆ ನಡೆಯುತ್ತಿದೆ. ಹಾಗೂಸವಣಗೇರಿ ಸರ್ಕಾರಿ ಶಾಲೆಯ ಮಕ್ಕಳ ಏಕಪಾತ್ರಭಿನಯ,ಛದ್ಮವೇಷ,ಭಜನೆ, ಯಕ್ಷಗಾನ,ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಿತಿಯ ಅಧ್ಯಕ್ಷ ಗಣೇಶ ಪತ್ತಾರ, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಕ್ಕೇರಿ, ಸಮಿತಿಯ ಪ್ರಮುಖರಾದ ವಿಜಯಶಂಕರ ನಾಯ್ಕ, ನಾರಾಯಣ ಭಟ್ಟ ಸುಣಜೋಗ, ಸವಣಗೇರಿ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ, ಅವರ ನೇತೃತ್ವ ದಲ್ಲಿ ಯಶಸ್ವಿ ಯಾಗಿ ನಡೆದವು..
Read More News
T & CPrivacy PolicyContact Us