Download Now Banner

This browser does not support the video element.

ಹುಬ್ಬಳ್ಳಿ ನಗರ: ಹುಬ್ಬಳ್ಳಿ ವಕೀಲರ ಸಂಘದ ಕಛೇರಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ಶ್ರೀ ಗಣೇಶನ ಮೂರ್ತಿಯ ದರ್ಶನ ಪಡೆದುಕೊಂಡ ಶಾಸಕ ಪ್ರಸಾದ್ ಅಬ್ಬಯ್ಯ

Hubli Urban, Dharwad | Sep 3, 2025
ಗಣೇಶ ಚತುರ್ಥಿ ಅಂಗವಾಗಿ ಹುಬ್ಬಳ್ಳಿ ವಕೀಲರ ಸಂಘದ ಕಚೇರಿಯಲ್ಲಿ ಸ್ಥಾಪಿಸಲಾದ ಗಣೇಶ ಮುರ್ತಿಯ ದರ್ಶನವನ್ನು ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಪಡೆದುಕೊಂಡರು. ಈ ವೇಳೆ ಪೂಜೆ ಸಲ್ಲಿಸಿದರು. ‌ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.
Read More News
T & CPrivacy PolicyContact Us