Download Now Banner

This browser does not support the video element.

ಚಿಕ್ಕಮಗಳೂರು: ಹಾಸ್ಟೆಲ್ ಕಮಿಟಿ ಎಲೆಕ್ಷನ್ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಮಾರಾಮಾರಿ..!. ಎರಡು ಗುಂಪುಗಳ ನಡುವೆ ಫೈಟ್..!. ಪ್ರಕರಣ ದಾಖಲು..

Chikkamagaluru, Chikkamagaluru | Sep 2, 2025
ಮುಸ್ಲಿಂ ಹಾಸ್ಟೆಲ್ ಕಮಿಟಿ ಚುನಾವಣೆಯ ವಿಚಾರದಲ್ಲಿ ಎರಡು ಬಣಗಳ ನಡುವೆ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಲ್ ಅಮೀನ್ ಮಹಮ್ಮದ್ ಹುಸೇನ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ವಿಚಾರವಾಗಿ ತಾಜಿರನ್ ಶಾದಿ ಮಹಲ್ ನಲ್ಲಿ ಚುನಾವಣಾ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಂದು ಬಣದ ಸದಸ್ಯರು ಅವಿರೋಧ ಆಯ್ಕೆಯ ಮೂಲಕ ಕಮಿಟಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರೆ, ಇನ್ನೊಂದು ಬಣ ಚುನಾವಣೆಯ ಮೂಲಕವೇ ಸದಸ್ಯರನ್ನು ಆಯ್ಕೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದರು. ಈ ವೇಳೆ ಎರಡೂ ಬಣಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿ ಮಾರಕಾಸ್ತ್ರಗಳಿಂದ ಬಡಿದಾಡುವ ಮ
Read More News
T & CPrivacy PolicyContact Us