Download Now Banner

This browser does not support the video element.

ಚಿಕ್ಕಮಗಳೂರು: ಲಾರಿ ಡ್ರೈವರ್ ಕಡೆದು ಹಲ್ಲೆ ಮಾಡಿದ ಆರೋಪ.! ಚಿಕ್ಕಮಗಳೂರಿನಲ್ಲಿ ರಣಾಂಗಣ..!. ಚಿಕ್ಕ ವಿಷಯಕ್ಕೆ ಕಿತಾಪತಿ.!

Chikkamagaluru, Chikkamagaluru | Aug 21, 2025
ಚಲಿಸುತ್ತಿದ್ದ ಲಾರಿಯನ್ನು ತಡೆದು ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಮಲ್ಲೇದೇವನಹಳ್ಳಿ ಗೇಟ್ ಬಳಿ ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿದೆ. ಇದೆ ವೇಳೆ ಪರಸ್ಪರ ಅಪಘಾತಕ್ಕೆ ಒಳಗಾದ ವಾಹನ ಮಾಲೀಕರ ನಡುವೆ ಘರ್ಷಣೆ ಉಂಟಾಗಿದ್ದು, ಕ್ಷುಲ್ಲಕ ಕಾರಣ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಬಂದಿದ್ದು, ತಪ್ಪಿತಸ್ಥರಾಗಿರುದ್ಧ ಕ್ರಮ ಕೈಗೊಳ್ಳುವಂತೆ ಇದೆ ವೇಳೆ ಸ್ಥಳೀಯ ಪ್ರತ್ಯಕ್ಷ ದೃಶ್ಯಗಳು ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us