Download Now Banner

This browser does not support the video element.

ರಾಣೇಬೆನ್ನೂರು: ವರುಣನ ಆರ್ಭಟಕ್ಜೆ ತತ್ತರಿಸಿದ ಇಟಗಿ ಗ್ರಾಮದ ಬಳ್ಳೊಳ್ಳಿ ಬೆಳೆಗಾರರು

Ranibennur, Haveri | Aug 31, 2025
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಇಟಗಿ ಗ್ರಾಮ ಸೇರಿದಂತೆ ಸುತ್ತನುತ್ತಲ ಗ್ರಾಮಗಳಲ್ಲಿ ಬಳ್ಳೊಳ್ಳಿ ಬೆಳೆದ ರೈತರು ಇದೀಗ ಸಂಕಷ್ಡಕ್ಜೆ ಸಿಲುಕಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಳ್ಳೊಳ್ಳಿ ಬೆಳೆ ಹಾಳಾಗಿದೆ. ಅಲ್ಲದೆ ಒಣಗಲು ಹಾಕಿದ್ದ ಬಳ್ಳೊಳ್ಳಿ ರಾಶಿಗಳು ಕೊಳೆಯಲಾರಂಭಿಸಿವೆ. ಸಹಸ್ರಾರು ರೂಪಾಯಿ ಖರ್ಚುಮಾಡಿ ಬೆಳೆದ‌ ಬೆಳೆ ವರುಣನ ಆರ್ಭಟಕ್ಕೆ ನಲುಗಿದೆ. ಸರ್ಕಾರ ತಮಗೆ‌ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us