Download Now Banner

This browser does not support the video element.

ಹಾವೇರಿ: ಹಾವೇರಿಯ ಬಸವೇಶ್ವರ ನಗರದಲ್ಲಿ ಗಣೇಶನ ಮುಂದೆ ಮೈದಳಿದ ಕುಂಭಮೇಳ ಪ್ರತಿಕೃತಿ

Haveri, Haveri | Aug 31, 2025
ಹಾವೇರಿಯ ಬಸವೇಶ್ವರ ನಗರದಲ್ಲಿರುವ ದೀಪಾ ಉಳಿವೆಪ್ಪ ಹಲಗಣ್ಣನವರ್ ಕಲಾವಿದೆ. ದೀಪಾ ತಮ್ಮ ಕಲೆಯನ್ನ ಗಣೇಶನ ಮುಂದೆ ಪ್ರಯಾಗರಾಜನಲ್ಲಿ ನಡೆದ ಮಹಾಕುಂಭಮೇಳದ ಪ್ರತಿಕೃತಿ ರಚಿಸಲು ಬಳಸಿದ್ದಾರೆ. ಕುಂಭಮೇಳದ ಕೆಲ ದೃಷ್ಯಗಳನ್ನು ತಮ್ಮ ಕಲಾಕೃತಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನ ದೀಪಾ ಮಾಡಿದ್ದಾರೆ. ದೀಪಾರ ಈ ಪ್ರಯಾಗರಾಜ್ ಪ್ರತಿಕೃತಿ ನೋಡಲು ಭಕ್ತರ ದಂಡೇ ಆಗಮಿಸುತ್ತಿದೆ.
Read More News
T & CPrivacy PolicyContact Us