Download Now Banner

This browser does not support the video element.

ಕಮಲನಗರ: ಅಹಿತಕರ ಘಟನೆ ಕಂಡುಬಂದರೆ ಪೊಲೀಸರಿಗೆ ಸಂಪರ್ಕಿಸಿ: ಪಟ್ಟಣದಲ್ಲಿ ಪಿಎಸ್ಐ ರಾಠೋಡ್

Kamalnagar, Bidar | Aug 24, 2025
ಕಮಲನಗರ್ : ಅಹಿತಕರ ಘಟನೆಗಳು ಕಂಡು ಬಂದರೆ ತಕ್ಷಣ ಪೊಲೀಸ್ ರಿಗೆ ಸಂಪರ್ಕ ಮಾಡಬೇಕು ಎಂದು ಕಮಲನಗರ ಠಾಣೆ ಪಿಎಸ್ಐ ಆಶಾ ರಾಠೋಡ್ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ 12. 30ಕ್ಕೆ ಪಟ್ಟಣದಲ್ಲಿ ಪೊಲೀಸ್ ಜನಜಾಗೃತಿಯಲ್ಲಿ ಅವರು ಮಾತನಾಡಿದರು.
Read More News
T & CPrivacy PolicyContact Us