ಚನ್ನಪಟ್ಟಣ -- ಮಾದಾಪುರ ಹಾಗೂ ಎವಿ ಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ 2:30 ರಲ್ಲಿ ಶಾಸಕ ಸಿ.ಪಿ.ಯೋಗೇಶ್ವರ ಚಾಲನೆ ನೀಡಿದರು. ತಾಲ್ಲೂಕಿನ ಮಾದಾಪುರ ಹಾಗೂ ಎವಿ ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದ ಅಡಿಯಲ್ಲಿ ರಸ್ತೆ ಮತ್ತು ಡ್ರೈನೇಜ್ ನಿರ್ಮಾಣಕ್ಕೆ ಹಾಗೂ ಮಾನ್ಯ ಶಾಸಕ .ಸಿ.ಪಿ. ಯೋಗೇಶ್ವರ್ ಊರಿನ ಗ್ರಾಮಸ್ಥರ ಜೊತೆ ಗುದ್ದಲಿ ಪೂಜೆ ನೆರವೇರಿಸಿದರು. ತಾಲ್ಲೂಕನ್ನು ನೀರಾವರಿ ಮಾಡಿದಂತೆ ಅಭಿವೃದ್ಧಿ ಮಾಡುತ್ತೇನೆ ಎಂದರು.