Download Now Banner

This browser does not support the video element.

ಬೀದರ್: ಮಳೆ ಹಾನಿ, ತ್ವರಿತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ; ಮಾಳೆಗಾಂವ್ ದಲ್ಲಿ ಪೌರಾಡಳಿಚ ಸಚಿವ ರಹೀಮ್ ಖಾನ್

Bidar, Bidar | Sep 9, 2025
ಬೀದರ್ : ಇತ್ತೀಚಿಗೆ ಸುರಿದ ಭಾರೀ ಮಳೆಗೆ ಹಾನಿಗೊಳಗಾದ ಬೆಳೆ, ರಸ್ತೆ, ಶಾಲಾ ಕಟ್ಟಡಗಳ ದುರಸ್ಥಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಹೇಳಿದ್ದಾರೆ. ಮಾಳೆಗಾಂವ್ ದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
Read More News
T & CPrivacy PolicyContact Us