Download Now Banner

This browser does not support the video element.

ಹುಬ್ಬಳ್ಳಿ ನಗರ: ರಕ್ತ ಚಂದ್ರ ಗ್ರಹಣ : ನಗರದಲ್ಲಿ ವೈದಿಕ ಸಿದ್ಧಾಂತ ಆಚರಣೆಯಿಂದ ಶ್ರೀ ಸಿದ್ಧಾರೂಢ ಮಠ ದೂರ

Hubli Urban, Dharwad | Sep 7, 2025
ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠ ರಕ್ತ ಚಂದ್ರ ಗ್ರಹಣ ಹಿನ್ನೆಲೆ ಮಠವನ್ನು ಬಂದ್ ಮಾಡದೆ ಶ್ರೀ ಸಿದ್ಧಾರೂಢ ಮಠದಲ್ಲಿ ಎಂದಿನಂತೆ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಸೋಮವಾರ ಸಂಜೆ  ಇಂದು ರಕ್ತ ಚಂದ್ರಗ್ರಹಣ ಇದ್ದರು ಮಠದಲ್ಲಿ ಎಂದಿನಂತೆ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರೀ ಸಿದ್ದಾರೂಢ ಸ್ವಾಮಿ  ಹಾಗೂ ಶ್ರೀ ಗುರುನಾಥರೊಡ ಸ್ವಾಮಿ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಎಂದಿನಂತೆ ಶ್ರೀ ಸಿದ್ಧಾರೂಢ ಮಠದಲ್ಲಿ ಅದ್ವೈತ ಸಿದ್ಧಾಂತದ ಪೂಜೆ ಪುನಸ್ಕಾರ ಮಾಡಲಾಗುತ್ತಿದೆ.
Read More News
T & CPrivacy PolicyContact Us