Download Now Banner

This browser does not support the video element.

ಚಿಕ್ಕಮಗಳೂರು: ಕಾಫಿ ನಾಡಿನ ಅನ್ನದಾತನ ಮ್ಯಾರಥಾನ್ ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಚಾಲನೆ..!. ಸ್ವಾರ್ಥ ಮರೆತು ಕೈಜೋಡಿಸಿದ ಸಂಘಟನೆಗಳು..

Chikkamagaluru, Chikkamagaluru | Aug 21, 2025
ಸಾವಿರಾರು ಜನರ ಉದ್ಯೋಗದಾತ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ್ ಅವರ ಸ್ಮರಣಾರ್ಥವಾಗಿ ಅಂಬರ್ ವ್ಯಾಲಿ ಮ್ಯಾರಥಾನ್ ದೂರದ ಓಟವನ್ನು ಗುರುವಾರ ಮಧ್ಯಾಹ್ನ 2 ಸುಮಾರಿಗೆ ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.ಮ್ಯಾರಥಾನ್ ಓಟವು ಟೌನ್ ಕ್ಯಾಂಟೀನ್ ವೃತ್ತದಿಂದ ಪ್ರಾರಂಭವಾಗಿ ರತ್ನಗಿರಿ ರಸ್ತೆ, ಐ ಜಿ ರಸ್ತೆ ಮಾರ್ಗವಾಗಿ ಬೋಳ ರಾಮೇಶ್ವರ ದೇಗುಲ ತಲುಪಿ ಅಲ್ಲಿಂದ ಅಂಬರ್ ವ್ಯಾಲಿ ವಿದ್ಯಾಸಂಸ್ಥೆಯವರೆಗೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು, ಮ್ಯಾರಥಾನ್ ಓಟವು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಪೂರಕವಾಗಿದ್ದು, ಹೃದಯದ ಆರೋಗ್ಯ ಬಲಪಡಿಸುವುದರ ಜೊತೆಗೆ ಶಕ್ತಿಯ
Read More News
T & CPrivacy PolicyContact Us