Download Now Banner

This browser does not support the video element.

ಹುಬ್ಬಳ್ಳಿ ನಗರ: ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಮಾತನಾಡುವುದಿಲ್ಲ : ನಗರದಲ್ಲಿ ಗುಣಧರನಂದಿ ಸ್ವಾಮೀಜಿ ಹೇಳಿಕೆ

Hubli Urban, Dharwad | Sep 4, 2025
ಧರ್ಮಸ್ಥಳ ವಿಚಾರದಲ್ಲಿ ನಾನು ಬಿಜೆಪಿ ಕಾಂಗ್ರೆಸ್ ಅಂತ ರಾಜಕೀಯ ಮಾತನಾಡಲು ಹೋಗುವುದಿಲ್ಲ ಎಂದು ಜೈನ ಮುನಿ ಗುಣದರನಂದಿ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದವರು ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಬಗ್ಗೆ ನಾನು ಮಾತನಾಡುವುದಿಲ್ಲ ಅವರವರ ವೈಯಕ್ತಿಕ ವಿಚಾರ. ಅದರ ಅರ್ಥ ಬಿಜೆಪಿ ಮಾಡಿಸ್ತಾ ಇದೆ ಅನ್ನೋದು ಅಲ್ಲ. ಹಿಂದೂ ಧರ್ಮದಿಂದ ಜೈನರ ಮೇಲೆ ಯಾರು ದಬ್ಬಾಳಕ್ಕೆ ಮಾಡ್ತಾ ಇಲ್ಲ. ಹಿಂದೂ ಜೈನರು ಸೋದರರಿದ್ದಂತೆ ಎಂದರು.
Read More News
T & CPrivacy PolicyContact Us