Download Now Banner

This browser does not support the video element.

ಹಾನಗಲ್: ಕನ್ನೆಶ್ವರ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ;ಪ್ರಕರಣ ದಾಖಲು

Hangal, Haveri | Sep 4, 2025
ಕನ್ನೆಶ್ವರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಮಹದೇವಪ್ಪ ಹಂಚಿನಮನಿ 62 ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಡೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us