Download Now Banner

This browser does not support the video element.

ತುಮಕೂರು: ಧರ್ಮಸ್ಥಳ ಪಾವಿತ್ರ್ಯತೆಗೆ ಧಕ್ಕೆ, ದ್ರೋಹ ಖಂಡನೆ : ನಗರದಲ್ಲಿ ಸಂಸದ ಡಾ. ಮಂಜುನಾಥ್

Tumakuru, Tumakuru | Aug 30, 2025
ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಬೆಂ.ಗ್ರಾ ಸಂಸದ ಡಾ. ಸಿ.ಎನ್. ಮಂಜುನಾಥ್, "ಲಕ್ಷಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದು ದೇವರಿಗೂ ದ್ರೋಹ ಮಾಡಿದ್ದಾರೆ" ಎಂದು ಖಂಡಿಸಿದ್ದಾರೆ. ಅವರು ತುಮಕೂರು ನಗರದಲ್ಲಿ ಶನಿವಾರ ಸಂಜೆ 4 ಗಂಟೆಯಲ್ಲಿ ಮಾತನಾಡುತ್ತಾ, "ಕೆಲವರು ಪವಿತ್ರ ಕ್ಷೇತ್ರವನ್ನು ಅಪಮಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ತನಿಖೆ ನಡೆಯುತ್ತಿದೆ, ಸೂತ್ರಧಾರಿಗಳು ಯಾರು ಎಂಬುದು ಹೊರಬೀಳಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು" ಎಂದು ಒತ್ತಾಯಿಸಿದರು.
Read More News
T & CPrivacy PolicyContact Us