Download Now Banner

This browser does not support the video element.

ಚೆಟ್ಟಳ್ಳಿಯಲ್ಲಿ ವೀರಾಂಜನೆಯ ಯುವಕ ಸಂಘದ ವತಿಯಿಂದ ಓಣಂ ಆಚರಿಸಲಾಯಿತು

Kushalanagar, Kodagu | Sep 5, 2025
ಚೆಟ್ಟಳ್ಳಿ ವೀರಾಂಜನೇಯ ಯುವಕ ಸಂಘದ ವತಿಯಿಂದ ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಸದಸ್ಯರು ಬಣ್ಣಬಣ್ಣದ ಹೂವಿನ ಅಲಂಕಾರ ಮಾಡಿ ದೀಪ ಬೆಳಗಿ ಓಣಂ ಆಚರಿಸಲಾಯಿತು ಚೆಟ್ಟಳ್ಳಿ ವ್ಯಾಪ್ತಿಯ ಹಲವು ಮಲಿಯಾಳಿ ಬಾಂದವರು ಹೂವಿನ ಹೂವಿನ ರಂಗೋಲಿ ಬಿಡಿಸಿ ಸಂಭ್ರಮ ಪಟ್ಟರು
Read More News
T & CPrivacy PolicyContact Us