Download Now Banner

This browser does not support the video element.

ಕುಂದಗೋಳ: ವಿಚ್ಛೇದನ ಪ್ರಕರಣ: ಕುಂದಗೋಳದಲ್ಲಿ ನ್ಯಾಯಾಧೀಶರ ಸಲಹೆಗೆ ಮಣಿದು ಮತ್ತೆ ಒಂದಾದ ಮೂರು ಜೋಡಿಗಳು

Kundgol, Dharwad | Sep 13, 2025
ಕುಂದಗೋಳ: ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನಡೆಸಯ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ವಿಚ್ಚೇಯ ಕೋರಿ ಪ್ರಕರಣ ದಾಖಲಿಸಿದ್ದ ಮೂರು ಜೋಡಿಗಳು ಹಿರಿಯ ದಿವಾಣಿ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರ ಸಲಹೆಯ ಮೇರೆಗೆ ಮತ್ತೆ ಒಂದಾದವು. ನ್ಯಾಯಾಧೀಶರು ಸ್ವತಃ ದಂಪತಿಗಳಿಗೆ ಪರಸ್ಪರ ಮಾಲೆ ಹಾಕಿಸಿ ರಾಜೀ ಮಾಡಿಸಿದರು. ನ್ಯಾಯಾಧೀಶರ ಕಾರ್ಯಕ್ಕೆ ದಂಪತಿಗಳು ಹರ್ಷ ವ್ಯಕ್ತಪಡಿಸಿದರು.
Read More News
T & CPrivacy PolicyContact Us