Download Now Banner

This browser does not support the video element.

ಕಮಲಾಪುರ: ಜೀವದ ಹಂಗು ತೊರೆದು ಸೇತುವೆ ದಾಟುವ ದುಸ್ಸಾಹಸ: ಜೀವಣಗಿಯಲ್ಲಿ ಘಟನೆ

Kamalapur, Kalaburagi | Sep 10, 2025
ಕಮಲಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಜೀವಣಗಿ ಸೇತುವೆ ಬಳಿ ಭಾರಿ ಪ್ರವಾಹ ಉಂಟಾಯಿತು. ಸೇತುವೆ ಮೇಲೆ ನೀರು ಹರಿದು ಸಾರ್ವಜನಿಕರು ತಮ್ಮ ಪ್ರಾಣದ ಹಂಗು ತೊರೆದು ಹರಿಯುವ ಪ್ರವಾಹದ ನೀರನ್ನೇ ದಾಟುವ ದುಸ್ಸಾಹಸ ಮಾಡಿದರು. ಮಳೆಗೆ ಹಳೆಯ ಸೇತುವೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದರಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಬುಧವಾರ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ.‌ ಹೊಸ ಸೇತುವೆ ಶೀಘ್ರ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Read More News
T & CPrivacy PolicyContact Us