Download Now Banner

This browser does not support the video element.

ಕಮಲಾಪುರ: ಧಾರಕಾರ ಮಳೆಗೆ ಜಮೀನುಗಳು ಜಲಾವೃತ: ಓಕಳಿಯಲ್ಲಿ ಚಂಡು ಹೂ ಬೆಳೆ ನಾಶ

Kamalapur, Kalaburagi | Sep 10, 2025
ಕಮಲಾಪುರ‌ ಪಟ್ಟಣ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ತಾಲೂಕಿನ ಓಕಳಿ ಗ್ರಾಮದಲ್ಲಿ ಮಳೆ ನೀರಿನಿಂದ ಜಮೀನು ಸಂಪೂರ್ಣ ಜಲಾವೃತಗೊಂಡು ರೈತರು ಪರದಾಟ ನಡೆಸುತ್ತಿದ್ದಾರೆ. ಗ್ರಾಮದ ರೈತರಿಗೆ ಸೇರಿದ ಹತ್ತಾರು ಎಕ್ಕರೆಯಲ್ಲಿ ಮಳೆ ನೀರು ನಿಂತು ಚಂಡು ಹೂ ಬೆಳೆ ನಾಶವಾಗಿದೆ. ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಬುಧವಾರ 3 ಗಂಟೆಗೆ ಜಮೀನಿನಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದಿದೆ..
Read More News
T & CPrivacy PolicyContact Us