Download Now Banner

This browser does not support the video element.

ಮೈಸೂರು: ಕಲೆಗಾರನಿಗೆ ಪ್ರಮುಖವಾಗಿ ಐತಿಹಾಸಿಕ ಪ್ರಜ್ಞೆ ಇರಬೇಕು: ನಗರದಲ್ಲಿ ಹಿರಿಯ ದೃಶ್ಯ ಕಲಾ ವಿಮರ್ಶಕರಾದ ಕೆ.ವಿ.ಸುಬ್ರಮಣ್ಯಂ

Mysuru, Mysuru | Sep 2, 2025
ಕಲೆಗಾರನಿಗೆ ಪ್ರಮುಖವಾಗಿ ಐತಿಹಾಸಿಕ ಪ್ರಜ್ಞೆ ಇರಬೇಕು. ಕಲಾಕೃತಿಗಳನ್ನು ಸೃಷ್ಟಿಸುವಾಗ ನಮಗಿಂತ ಮೊದಲು ಸೃಷ್ಟಿಯಾದ ಕಲಾಕೃತಿಗಳನ್ನು ಪರಿಶೀಲನೆ ಮಾಡುವ ಸೂಕ್ಷ ಅವಲೋಕನದ ಅಗತ್ಯ ತುಂಬಾ ಮುಖ್ಯವಾದದ್ದು ಎಂದು ಹಿರಿಯ ದೃಶ್ಯ ಕಲಾ ವಿಮರ್ಶಕರಾದ ಕೆ.ವಿ.ಸುಬ್ರಮಣ್ಯಂ ಅವರು ಹೇಳಿದರು.  ಮೈಸೂರು ದಸರಾ ಮಹೋತ್ಸವ-2025 ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ, ಬೆಂಗಳೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು(ಕಾವಾ) ಮೈಸೂರು ಇವರ ಸಹಯೋಗದಲ್ಲಿ “ಟೆರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರ” ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.
Read More News
T & CPrivacy PolicyContact Us