Download Now Banner

This browser does not support the video element.

ಚನ್ನಪಟ್ಟಣ: ಎಸ್.ಸಿ ಎಸ್.ಟಿ ಸಮುದಾಯ ಸಂಘಟಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 14 ಸಮ್ಮೇಳನ. ನಗರದಲ್ಲಿ ಎಸ್.ಸಿ ಎಸ್.ಟಿ ನೌಕರ ಅಧ್ಯಕ್ಷ ವಿಷಕಂಠಯ್ಯ ಹೇಳಿಕೆ.

Channapatna, Ramanagara | Sep 11, 2025
ಚನ್ನಪಟ್ಟಣ -- ಎಸ್.ಸಿ ಎಸ್.ಟಿ ಸಮೂದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಸಮುದಾಯದ ಪ್ರತಿಭನ್ವಿತ ಪ್ರತಿಭಾ ಪರಸ್ಕಾರ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಸೆಪ್ಟೆಂಬರ್ 14 ರಂದು ಹಮ್ಮಿಕೊಂಡಿರುವುದಾಗಿ ಗುರುವಾರ ಎಸ್.ಸಿ ಎಸ್.ಟಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿಷಕಂಠಯ್ಯ ತಿಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಹಾಗೂ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ ಭಾಗವಹಿಸಲಿದ್ದು, ಇನ್ನೂ ಮುಖ್ಯ ಭಾಷಣಕಾರರಾಗಿ ನಿವೃ
Read More News
T & CPrivacy PolicyContact Us