Download Now Banner

This browser does not support the video element.

ಬೀದರ್: ಮಾಳೆಗಾಂವ್ ಶಿವಾರದಲ್ಲಿ ಮಳೆಯಿಂದಾದ ಹಾನಿ ಪರಿಶೀಲನೆ ನಡೆಸಿದ ಪೌರಾಡಳಿತ ಸಚಿವ ರಹೀಮ್ ಖಾನ್

Bidar, Bidar | Sep 9, 2025
ಬೀದರ್ : ಮಂಗಳವಾರ ಬೆಳಿಗ್ಗೆ 10.30ಕ್ಕೆ ತಾಲುಕಿನ ಮಾಳೆಗಾಂವ್ ಶಿವಾರಕ್ಕೆ ಭೇಟಿ ನೀಡಿದ ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾದ ಬೆಳೆ ವೀಕ್ಷಣೆ ಮಾಡಿದರು.
Read More News
T & CPrivacy PolicyContact Us