Download Now Banner

This browser does not support the video element.

ಬೆಂಗಳೂರು ಉತ್ತರ: ಬೈಕ್ ಮೇಲೆ ಕಾರು ಹರಿಸಿ ವಿಕೃತಿ! ಕಂಬಕ್ಕೆ ಕಟ್ಟಿ ಹೊಡೆದ ಯಲಹಂಕದ ಜನ! ಬೆಚ್ಚಿ ಬೀಳಿಸುವ CCTv ನೋಡಿ

Bengaluru North, Bengaluru Urban | Sep 2, 2025
ಸಪ್ಟೆಂಬರ್ ಎರಡು ಬೆಳಗ್ಗೆ 9.45ರ ಸುಮಾರಿಗೆ ಬೈಕ್ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹರಿಸಿರುವಂತಹ ಘಟನೆ ನಡೆದಿದೆ. ಕಾರು ಚಾಲಕ ಕುಡಿದು ಗಾಡಿ ಓಡಿಸಿರುವ ಕಾರಣ ಸ್ಥಳೀಯರೇ ಸೇರಿ ಥಳಿಸಿದ್ದಾರೆ. ಮರಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಯಲಹಂಕದಲ್ಲಿ ನಡೆದಿರುವ ಘಟನೆ ಎನ್ನುವ ಮಾಹಿತಿ ಲಭ್ಯವಾಗಿದೆ.
Read More News
T & CPrivacy PolicyContact Us