Download Now Banner

This browser does not support the video element.

ಬೆಂಗಳೂರು ಉತ್ತರ: ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ‘ಸ್ವಚ್ಛ ಭಾರತ ಅಭಿಯಾನ ಭವನ’ ಉದ್ಘಾಟನೆ

Bengaluru North, Bengaluru Urban | Sep 20, 2025
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಇಂದು ಮೈಸೂರು ರಸ್ತೆಯ ಸಿಎಆರ್ ಕೇಂದ್ರದಲ್ಲಿ ಎಸಿಟಿ ಫೈಬರ್‌ನೆಟ್‌ನ ಸಿಎಸ್‌ಆರ್ ಉಪಕ್ರಮದಡಿ ನಿರ್ಮಿಸಲಾದ *“ಸ್ವಚ್ಛ ಭಾರತ ಅಭಿಯಾನ ಭವನ”*ವನ್ನು ಉದ್ಘಾಟಿಸಿದರು. ಈ ಭವನವು ನಗರಕ್ಕಾಗಿ ಅಹರ್ನಿಶಿ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಗೆ ಕಾಳಜಿ, ಸಹಾನುಭೂತಿ ಮತ್ತು ಸಹಕಾರದ ಸಂಕೇತವಾಗಿದೆ. ಕಾರ್ಯಕ್ರಮದಲ್ಲಿ ಜಂಟಿ ಪೊಲೀಸ್ ಆಯುಕ್ತ (ಆಡಳಿತ) ಕುಲದೀಪ್ ಕುಮಾರ್ ಆರ್. ಜೈನ್, ಐಪಿಎಸ್, ಎಸಿಟಿ ಫೈಬರ್‌ನೆಟ್ ಸಿಇಒ ಪಿ.ವಿ.ವಿ. ಶ್ರೀನಿವಾಸ ರಾವ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
Read More News
T & CPrivacy PolicyContact Us