ಗುಳೇದಗುಡ್ಡ: ವಚನ ಪಿತಾಮಹ ಹಳಕಟ್ಟಿ ಅವರ ವಚನ ಸಾಹಿತ್ಯ ಬದುಕಿಗೆ ಸ್ಫೂರ್ತಿ: ಪಟ್ಟಣದಲ್ಲಿ ಸಾಹಿತಿ ಮಹಾದೇವಯ್ಯ ನೀಲಕಂಠಮಠ
Guledagudda, Bagalkot | Jul 5, 2025
ವಚನ ಪಿತಾಮಹ ಡಾ. ಹಳಕಟ್ಟಿ ಅವರು ನಿರ್ಲಕ್ಷಕ್ಕೆ ಒಳಗಾಗಿದ್ದ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿ ಅದನ್ನು ಗ್ರಂಥ ರೂಪಕ್ಕೆ ತಂದುಕೊಟ್ಟ ಮಹಾನ್...