ರಾಣೇಬೆನ್ನೂರು: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆ ಕುರಿತ ಕಾರ್ಯಾಗಾರ ಕಾರ್ಯಾಗಾರದಲ್ಲಿ ರೈತರು ಭಾಗಿ
Ranibennur, Haveri | Jul 18, 2025
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಹನುಮನಮಟ್ಟಿ ಕೃಷಿ ಕೇಂದ್ರದಲ್ಲಿ ಮುಳ್ಳುಸಜ್ಜೆ ನಿಯಂತ್ರಣ ಕುರಿತ ಕಾರ್ಯಾಗಾರ ನಡೆಯಿತು.