ಗುಂಡ್ಲುಪೇಟೆ: ರಾಹುಲ್ ಗಾಂಧಿನೇ ಚೋರ್, ಅವರ ಖಾಂದಾನ್ ನೇ ಚೋರ್ : ಪಟ್ಟಣದಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
ಗುಂಡ್ಲುಪೇಟೆ ಪಟ್ಟಣದಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ರಾಹುಲ್ ಗಾಂಧೀನೆ ಚೋರ್, ಅವರ ಖಾಂದನ್ ನೇ ಚೋರ್, ರಾಜೀವ್ ಗಾಂಧಿ ಚೋರ್, ಇಂದಿರಾ ಗಾಂಧಿ ಚೋರ್, ವೋಟ್ಚೋರಿ ಮಾಡಿ ಅಂಬೇಡ್ಕರ್ ರನ್ನು ಸೋಲಿಸಿದ್ದೇ ಈ ನಕಲಿ ಗಾಂಧು ಕುಟುಂಬ, ನೆಹರು ಹೆಸರಿನ ಮುಂದೆ ಗಾಂಧಿ ಇರಲಿಲ್ಲ ಹಾಗಿದ್ದ ಮೇಲೆ ಇವರಿಗೆ ಗಾಂಧಿ ಹೆಸರು ಎಲ್ಲಿಂದ ಬಂತು, ಎಂದು ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.