ಬೆಳಗಾವಿ ತಾಲೂಕಿನ ಸುವರ್ಣ ಗಾರ್ಡನ್ ಬಳಿ ರೈತರ ಪ್ರತಿಭಟನೆ ಹಿನ್ನಲೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಆಗಮಿಸಿದ್ದರು ಈ ವೇಳೆ ಪ್ರತಿಭಟನೆಗೆ ಬಂದ ರೈತ ನೋರ್ವನಿಗೆ ಮೂರ್ಚರೋಗ ಕಾಣಿಸಿಕ್ಕೊಂಡ ಹಿನ್ನಲೆ ಯಲ್ಲಪ್ಪ ಹಿರೇಕುರಬರ ಎಂಬ ರೈತನಿಗೆ ಮೂರ್ಚ ರೋಗ ಕಾಣಿಸಿಕೊಂಡಿದೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪ ಎಂದು ಮಾಹಿತಿ ಇದ್ದು ನೆಲಕ್ಕೆ ಕುಸಿದು ಬಿದ್ದು ನರಳಾಡುತ್ತಿರುವ ರೋಗಿಯನ್ನ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಂಬುಲೆನ್ಸ್ ಮೂಲಕ ರೋಗಿಯನ್ನು ಆಸ್ಪತ್ರೆಗೆ ರವಾನೆ ಮಾಡಿದ ಘಟನೆ ಇಂದು ಬುಧುವಾರ 1 ಗಂಟೆಗೆ ನಡೆದಿದ್ದು ಬಳಿಕ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು.